Posts

Showing posts from January, 2023

ಪ್ರಸಾದ ಸ್ವಿಕರಿಸುವವರ ಬಗ್ಗೆ ಅವಹೆಳನಕಾರಿ ಮಾತು - ಬಸವರಾಜ ಧನ್ನೊರ

Image
  ಪ್ರಸಾದ ಸ್ವಿಕರಿಸುವವರ ಬಗ್ಗೆ ಅವಹೆಳನಕಾರಿ ಮಾತು - ಬಸವರಾಜ ಧನ್ನೊರ ಕೊಡಲಸಂಗಮದಲ್ಲಿ 2023, ಜನೆವರಿ ಯಲ್ಲಿ ನಡೆಯುತ್ತಿರು ಎರಡು ಶರಣಮೇಳದಲ್ಲಿ ಬಂದ ಶರಣರನ್ನು ಉದ್ದೇಶಿಸಿ ಮಾತನಾಡುತ್ತಾ.. ಪ್ರಸಾದ ಇಲ್ಲಿ ಮಾಡುತ್ತಾರೆ ಅಲ್ಲಿ ಕಾರ್ಯಕ್ರಮ ಭಾಗಿಯಾಗುತ್ತಾರೆ ಎಂಬ ಬಸವರಾಜ ಧನ್ನೊರ ಅವರ ಕೆಳಮಟ್ಟದ ಮಾತುಗಳು ಬಸವ ಅನುಯಾಯಿಗಳಿಗೆ ನೊವುತಂದಿದೆ.  ಬಸವಾನುಯಾಯಿಗಳು ಕೊಡಲಸಂಗಮದಲ್ಲಿ ಹಣ ಕೊಟ್ಟು ರೊಂಮಗಳನ್ನು ಕಟ್ಟಿಸಿಕೊಂಡವರಲ್ಲಿ ಕೆಲವರಿಗೆ ರೊಂಮ ಬೀಗಳನ್ನು ಕೊಡದೆ  ಅಮಾನವಿಯವಾಗಿ ವರ್ತಿಸಿದ್ದಾರೆ - ಇಂಥಹ ಘಟನೆಗಳು ಬಸವ ಅನುಯಾಯಿಗಳಿಗೆ ನೊವುತಂದಿದೆ. ಪವಿತ್ರವಾದ ಶರಣಮೇಳದ ವೇದಿಕೆ, ಅವಹೆಳನಕಾರಿ ಮಾತುಗಳಿಂದ, ಟಿಕೆಗಳಿಂದ ತುಂಬಿರುವುದನ್ನು ಕಂಡು ಬಸವಾನುಯಾಯಿಗಳು ನೊಂದಿದ್ದಾರೆ . ಪವಿತ್ರವಾದ ವೇದಿಕೆ ಧರ್ಮಪ್ರಚಾರಕ್ಕೆ ಮಾತ್ರ ಉಪಯೊಗಿಸಿಕೊಳ್ಳಿ. ಪೂಜ್ಯ ಚನ್ನಬಸವಾನಂದ ಸ್ಮಾಮಿಜಿಯರ ಸ್ಪಷ್ಟಿಕರಣ