ದಿನಾಂಕ 28th December 2021 ವಚನಾಂಕಿತ ಲಿಂಗದೇವ ಹಿಂದಕ್ಕೆ ಪಡೆದ ಕೊಡಲಸಂಗಮದ ಬಸವ ಧರ್ಮ ಪಿಠದ ಅಧ್ಯಕ್ಷರಾದ ಗಂಗಾಮಾತಾಜಿ. ಬಸವ ಅಭಿಮಾನಿಗಳು ಹಾಗು ಮಾತೆ ಮಹಾದೇವಿ ಅಭಿಮಾನಿಗಳಿಂದ ತಿವ್ರ ವಿರೋಧ.
ಪ್ರಸಾದ ಸ್ವಿಕರಿಸುವವರ ಬಗ್ಗೆ ಅವಹೆಳನಕಾರಿ ಮಾತು - ಬಸವರಾಜ ಧನ್ನೊರ ಕೊಡಲಸಂಗಮದಲ್ಲಿ 2023, ಜನೆವರಿ ಯಲ್ಲಿ ನಡೆಯುತ್ತಿರು ಎರಡು ಶರಣಮೇಳದಲ್ಲಿ ಬಂದ ಶರಣರನ್ನು ಉದ್ದೇಶಿಸಿ ಮಾತನಾಡುತ್ತಾ.. ಪ್ರಸಾದ ಇಲ್ಲಿ ಮಾಡುತ್ತಾರೆ ಅಲ್ಲಿ ಕಾರ್ಯಕ್ರಮ ಭಾಗಿಯಾಗುತ್ತಾರೆ ಎಂಬ ಬಸವರಾಜ ಧನ್ನೊರ ಅವರ ಕೆಳಮಟ್ಟದ ಮಾತುಗಳು ಬಸವ ಅನುಯಾಯಿಗಳಿಗೆ ನೊವುತಂದಿದೆ. ಬಸವಾನುಯಾಯಿಗಳು ಕೊಡಲಸಂಗಮದಲ್ಲಿ ಹಣ ಕೊಟ್ಟು ರೊಂಮಗಳನ್ನು ಕಟ್ಟಿಸಿಕೊಂಡವರಲ್ಲಿ ಕೆಲವರಿಗೆ ರೊಂಮ ಬೀಗಳನ್ನು ಕೊಡದೆ ಅಮಾನವಿಯವಾಗಿ ವರ್ತಿಸಿದ್ದಾರೆ - ಇಂಥಹ ಘಟನೆಗಳು ಬಸವ ಅನುಯಾಯಿಗಳಿಗೆ ನೊವುತಂದಿದೆ. ಪವಿತ್ರವಾದ ಶರಣಮೇಳದ ವೇದಿಕೆ, ಅವಹೆಳನಕಾರಿ ಮಾತುಗಳಿಂದ, ಟಿಕೆಗಳಿಂದ ತುಂಬಿರುವುದನ್ನು ಕಂಡು ಬಸವಾನುಯಾಯಿಗಳು ನೊಂದಿದ್ದಾರೆ . ಪವಿತ್ರವಾದ ವೇದಿಕೆ ಧರ್ಮಪ್ರಚಾರಕ್ಕೆ ಮಾತ್ರ ಉಪಯೊಗಿಸಿಕೊಳ್ಳಿ. ಪೂಜ್ಯ ಚನ್ನಬಸವಾನಂದ ಸ್ಮಾಮಿಜಿಯರ ಸ್ಪಷ್ಟಿಕರಣ
ಕಲ್ಯಾಣದಲ್ಲಿ ಬಸವಣ್ಣನವರ ಧರ್ಮಪತ್ನಿ ಗಂಗಾಂಬಿಕಾ ಅವರಿಗೆ ರೇವಣಸಿದ್ದ ಅವರಿಂದ ದೀಕ್ಷೆಯಾಗಿದೆ ಎಂದು ಸುಳ್ಳು ಮಾಹಿತಿಯ ಬೋರ್ಡನ್ನು ರುದ್ರಮುನಿ ಗವಿ ಬಸವಕಲ್ಯಾಣದ ಹತ್ತಿರ ಹಾಕಿದ್ದಾರೆ...ಬಸವರಾಜ ಸೇಡಂ ಅವರು ಅದಕ್ಕೆ ಬೇಲೂರಿನ ಶಿವಕುಮಾರ ಶ್ರೀಗಳು ಸ್ಪಷ್ಟೀಕರಣ ಕೇಳಿದ್ದಾರೆ ಮತ್ತು ಬೋರ್ಡ್ ತೆಗೆಯಬೇಕೆಂದು ಒತ್ತಾಯಿಸಿದ್ದಾರೆ. ಇಂಥ ತಪ್ಪು ಮಾಹಿತಿಯ ಬೊರ್ಡನ್ನು ಖಂಡಿಸುತ್ತಾ ಶರಣರು ಸಮಾಜಿಕ ಜಾಲ ತಾಣಗಳಲ್ಲಿ ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ.
Comments
Post a Comment